ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ:ಸದಸ್ಯತನಕ್ಕೆ ಅರ್ಜಿ ಆಹ್ವಾನ

0

ಬಂಟ್ವಾಳ: ಸೆ.28ರಂದು ನಡೆದ ವಿಶೇಷ ಮಹಾಸಭೆಯ ನಿರ್ಣಯದ ಅನುಗುಣವಾಗಿ ಅರ್ಹ ಭಜಕರು ತಾರೀಕು ಅ.15 ಶನಿವಾರ ರಾತ್ರೆ 8.30ರ ಒಳಗೆ ನಿಗದಿತ ನಮೂನೆಯಲ್ಲಿ ಸದಸ್ಯತ್ವದ ಅರ್ಜಿ ಶ್ರೀ ದೇವಳದ ಕಛೇರಿಯಲ್ಲಿ ಸಲ್ಲಿಸತಕ್ಕದ್ದು. ಈ ಬಗ್ಗೆ ವಿವರಗಳನ್ನು ಶ್ರೀ ದೇವಳದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಚುನಾವಣಾ ಸಮಿತಿಯನ್ನು ಸಂಪರ್ಕಿಸುವುದು.
ಶ್ರೀ ಜಿ. ಅವಿನಾಶ್ ಕಾಮತ್ -9739889933, ಶ್ರೀ ಬಿ. ಅರ್ಜುನ ಭಂಡಾರಕಾರ್ -9739790030
ಆಡಳಿತ ಮಂಡಳಿ

LEAVE A REPLY

Please enter your comment!
Please enter your name here