ಸೆ.19-24: ಮೂಡಬೆಟ್ಟು ಚಾವಡಿಮನೆಯಲ್ಲಿ ಅಷ್ಟಮಂಗಳ ಪ್ರಶ್ನಾಚಿಂತನೆ

0

ಬಂಟ್ವಾಳ : ಕಾವಳಮೂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾವಡಿಮನೆ ಮೂಡಬೆಟ್ಟು ಸ್ಥಳದಲ್ಲಿರುವ ಚಾವಡಿಮನೆಯಲ್ಲಿ ವಳಕ್ಕುಂಜ ವೆಂಕಟ್ರಮಣ ಜೋಯಿಸರ ನೇತೃತ್ವದಲ್ಲಿ ಅಷ್ಟಮಂಗಳ ಪ್ರಶ್ನಾರಾಶಿ ಚಿಂತನೆ ಸೆ.19ರಿಂದ 24ರವರೆಗೆ ಜರಗಲಿರುವುದು ಎಂದು ಮೊಕ್ತೇಸರ ಗಣೇಶ್ ಭಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here