ಶಂಭೂರು ಕೂಡಿಬೆಟ್ಟು ಪ್ರಭಾಕರ ಕಾರಂತ ನಿಧನ

0

ಬಂಟ್ವಾಳ : ಶಂಭೂರು ಗ್ರಾಮದ ಕೂಡಿಬೆಟ್ಟು ನಿವಾಸಿ ಪ್ರಗತಿ ಪರ ಕೃಷಿಕ , ಸಾಮಾಜಿಕ ಧುರೀಣ ಪ್ರಭಾಕರ ಕಾರಂತ (68) ಅ. 12ರಂದು ಸ್ವಗೃಹದಲ್ಲಿ ಹೃದಯಘಾತದಿಂದ ನಿಧನ ಹೊಂದಿದರು.ಅವರು ಪತ್ನಿ , ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕಳೆದ 40 ವರ್ಷಗಳಿಂದ ಶಂಭೂರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಮೆಲ್ಕಾರ್ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿದ್ದರು.
ಮೆಲ್ಕಾರ್ ಗಾಯತ್ರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಅಡೈ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

LEAVE A REPLY

Please enter your comment!
Please enter your name here