ಸುಜೀರು ಶ್ರೀ ಸತ್ಯ ದೈವರಾಜ ಕೋರ್ದಬ್ಬು ತನ್ನಿಮಾನಿಗ ಪರಿವಾರ ದೈವಗಳ ನೇಮೊತ್ಸವ ಸಮಿತಿಯ ಅಧ್ಯಕ್ಷರಾಗಿ ದಾಮೋದರ ಸಪಲ್ಯ ಸುಜೀರು ದತ್ತನಗರ ಆಯ್ಕೆ

0

ಬಂಟ್ವಾಳ: ಸುಜೀರು ಶ್ರೀ ಸತ್ಯ ದೈವರಾಜ ಕೋರ್ದಬ್ಬು ತನ್ನಿಮಾನಿಗ ಪರಿವಾರ ದೈವಗಳ ನೇಮೊತ್ಸವ ಸಮಿತಿಯ ಅಧ್ಯಕ್ಷರಾಗಿ ದಾಮೋದರ ಸಪಲ್ಯ ಸುಜೀರು ದತ್ತನಗರ ಆಯ್ಕೆಯಾಗಿದ್ದಾರೆ ದಾಮೋದರ ಅವರು ಭಾರತೀಯ ಭೂಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿ ಮಂಗಳೂರಿನಲ್ಲಿ ಉದ್ಯಮಿಯಾಗಿಯಾಗಿದ್ದಾರೆ.

ಶ್ರೀ ವೀರಹನುಮಾನ್ ಮಂದಿರ ಸುಜೀರು ದತ್ತನಗರ ಇದರ ಮಹಾಪೋಷಕರಾಗಿ ಮಂದಿರದ ,ಊರಿನ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿದ್ದಾರೆ

ಗೌರವಾಧ್ಯಕ್ಷರು,
ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಸರ್ವಸದಸ್ಯರು
ಶ್ರೀ ವೀರಹನುಮಾನ್ ಮಂದಿರ ಮತ್ತು ಶ್ರೀ ವೀರಹನುಮಾನ್ ಮಹಿಳಾ ಸೇವಾ ಬಳಗ ಸುಜೀರು ದತ್ತನಗರ ಪುದು, ಬಂಟ್ವಾಳ

LEAVE A REPLY

Please enter your comment!
Please enter your name here