ಅಲ್ಲಿಪಾದೆ: ಸಾರ್ವಜನಿಕ ಗಣೇಶೋತ್ಸವದ ವಿಸರ್ಜನಾ ಮಹೋತ್ಸವ

0

ಬಂಟ್ವಾಳ: ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಅಲ್ಲಿಪಾದೆ ಇದರ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನಾ ಮಹೋತ್ಸವವು ಜರಗಿತು. ಈ ಸಂದರ್ಭದಲ್ಲಿ ಅ‍ಧ್ಯಕ್ಷ ಚಂದ್ರಹಾಸ ನೂರ್ತಾಡಿ, ಉಪಾಧ್ಯಕ್ಷ ಅವಿನಾಶ್ ಆಚಾರ್ಯ ಅಲ್ಲಿಪಾದೆ, ಕಾರ್ಯದರ್ಶಿ ಯುವರಾಜ ಶಾಂತಿಗುರಿ, ಚಂದ್ರಹಾಸ ಕುಲಾಲ್ ಜೊತೆ ಕಾರ್ಯದರ್ಶಿ ಈ ಕಾರ್ಯಕ್ರಮಕ್ಕೆ ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ ಅಲ್ಲಿಪಾದೆ, ಶ್ರೀ ರಾಮ ಯುವವೃಂದ ಅಲ್ಲಿಪಾದೆ, ಊರ, ಹಾಗೂ ಪರವೂರಿನ ಭಕ್ತಾಭಿಮಾನಿಗಳ ಸಹಕಾರದಿಂದ ಅದ್ದೂರಿಯಾಗಿ ನಡೆಯಿತು.

LEAVE A REPLY

Please enter your comment!
Please enter your name here