ಕಡೇಶಿವಾಲಯ ರೋಟರಿ ಸಮುದಾಯ ದಳದ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಕಿಶೋರ್‌ ಕುಮಾರ್‌ ಬಿ : ಕಾರ್ಯದರ್ಶಿಯಾಗಿ ಜಹೀರ್‌ ಪ್ರತಾಪನಗರ

ಕಡೇಶಿವಾಲಯ:ಕಡೇಶಿವಾಲಯ ರೋಟರಿ ಸಮುದಾಯ ದಳದ 2023-2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜು.2ರಂದು ನಡೆಯಿತು. ಅಧ್ಯಕ್ಷರಾಗಿ ಕಿಶೋರ್ ಕುಮಾರ್.ಬಿ, ಉಪಾಧ್ಯಕ್ಷರಾಗಿ ಸತೀಶ್ ಕಲ್ಲಾಜೆ, ನಿಕಟಪೂರ್ವ ಅಧ್ಯಕ್ಷರಾಗಿ ಯೋಗೀಶ್ ನಾಯ್ಕ್ ಡಿ, ಕಾರ್ಯದರ್ಶಿಯಾಗಿ ಜಹೀರ್ ಪ್ರತಾಪನಗರ,ಕೋಶಾಧಿಕಾರಿಯಾಗಿ ಚಿತ್ರಾ ಅರುಣ್ ಆರಿಕಲ್ಲು, ಜತೆ ಕಾರ್ಯದರ್ಶಿಯಾಗಿ ಬಬಿತಾ ಪತ್ತೊಡಂಗೆ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರದೀಪ್ ಪೆರ್ಲಾಪು, ಸಂಘಟನಾ ಕಾರ್ಯದರ್ಶಿಯಾಗಿ ಮುಸ್ತಫಾ ಪ್ರತಾಪನಗರ, ನಿರ್ದೇಶಕರಾಗಿ ,ಸಂಘ ಸೇವೆ ರತ್ನಾಕರ ಪ್ರತಾಪನಗರ ಆಡಳಿತ ಸೇವಯ ಪ್ರಮುಖರಾಗಿ ಭುವನೇಶ್ವರಿ ಮುನ್ನಿಮಾರು,ವೃತ್ತಿ ಸೇವೆಯ ಪ್ರಮುಖರಾಗಿ ಜಿನ್ನಪ್ಪ ಪೆರ್ಲಾಪು,ಅರ್ಥ ವ್ಯವಸ್ಥೆಯ ಪ್ರಮುಖರಾಗಿ ವಾಸು ಪ್ರತಾಪನಗರ ಆಯ್ಕೆಗೊಂಡರು.

LEAVE A REPLY

Please enter your comment!
Please enter your name here