ಅನಂತಾಡಿ-ಬಿಯರ್ ಟಿನ್ ಮುಚ್ಚಳಕ್ಕೆ ಸಿಲುಕಿ ನಾಗರ ಹಾವಿನ ಪರದಾಟ- ತೇಜಸ್‌ ರಿಂದ ರಕ್ಷಣೆ

0

ಬಂಟ್ವಾಳ: ಬಂಟ್ವಾಳ ತಾಲ್ಲೂಕು ಕರಿಂಕ ಅನಂತಾಡಿ ಎಂಬಲ್ಲಿ ಬಿಯರ್ ಟಿನ್ ಮುಚ್ಚಳಕ್ಕೆ ಸಿಲುಕಿಕೊಂಡ ನಾಗರ ಹಾವೊಂದನ್ನು ಉರಗ ತಜ್ಞ ಬನ್ನೂರು ನಿವಾಸಿ ತೇಜಸ್ ಅವರು ರಕ್ಣಣೆ ಮಾಡಿದ ಘಟನೆ ಎ.1 ರಂದು ನಡೆದಿದೆ.

ಅನಂತಾಡಿ ವಸಂತ ಗೌಡ ಅವರ ಜಾಗದಲ್ಲಿ ಬಿಯರ್ ಟಿನ್ ಮುಚ್ಚಲಕ್ಕೆ ನಾಗರ ಹಾವೊಂದು ಸಿಲುಕಿ ಒದ್ದಾಡುತ್ತಿತ್ತು.‌ಈ‌ ಕುರಿತು ಮಾಹಿತಿ ಪಡೆದ ಉರಗ ತಜ್ಞ ತೇಜಸ್ ಅವರು ಹಾವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here