ಕಡೇಶಿವಾಲಯ ಶ್ರೀ ಲಕ್ಷ್ಮೀನರಸಿಂಹ ದೇವಾಲಯದ ಜಾತ್ರೋತ್ಸವಕ್ಕೆ ಗೊನೆ ಮೂಹುರ್ತ

0

ಕಡೇಶಿವಾಲಯ:ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಲಕ್ಷ್ಮೀನರಸಿಂಹ ದೇವರ ಜಾತ್ರೋತ್ಸವ ಎ 1ರಿಂದ -ಎ.23ರವರೆಗೆ ನಡೆಯಲಿದ್ದು, ಎ.1ರಂದು ಬೆಳಿಗ್ಗೆ -9 ಕ್ಕೆ ಗೊನೆ ಮುಹೂರ್ತವು ವಿಧಿವಿಧಾನದೊಂದಿಗೆ ನೆರವೇರಿತು.

ಅರ್ಚಕರಾದ ಸುಬ್ರಹ್ಮಣ್ಯ ಭಟ್‌ ಮುಂಗೂರು ಮತ್ತು ಅನಂತ ಪದ್ಮನಾಭ ಭಟ್‌ ಧಾರ್ಮಿಕ ವಿಧಿವಿದಾನ ನೇರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಶಾಂತಪ್ಪ ಪೂಜಾರಿ, ಮತ್ತು ಸದಸ್ಯರಾದ ನಾರಾಯಣ ಸಪಲ್ಯ ಮುಂಗೂರು, ಲೋಕನಾಥ್‌ ಪೂಜಾರಿ ತಿಮರಾಜೆ, ಗಣೇಶ್‌ ಸಂಪೋಳಿ, ಗಣೇಶ್‌ ಉಪಸ್ಥಿತರಿದ್ದರು.

ಆರಿಕಲ್ಲು ಗುತ್ತಿನ ಅಮರನಾಥ ಅಜೀಲರು ಇನ್ನೀತರ ಪ್ರಮುಖರು, ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here