ಮಾಣಿ ಬಾನೊಟ್ಟುವಿನಲ್ಲಿ ನಡೆಯುವ ಅಖಂಡ ಏಕಾಹ ಭಜನೆ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ

0

ಮಾಣಿ :ಏ.8 ಸೂರ್ಯೋದಯದಿಂದ ಏ.9ರ ಸೂರ್ಯೋದಯದ ವರೆಗೆ ಮಾಣಿ ಬಾನೊಟ್ಟು ಶ್ರೀ ದೇವರ ಸಾನ್ನಿದ್ಯ ಸಮೀಪದಲ್ಲಿ ಜರಗಲಿರುವ ಅಖಂಡ ಏಕಾಹ ಭಜನೆ ಕಾರ್ಯಕ್ರಮ ದ ಆಮಂತ್ರಣ ಪತ್ರ ಹಾಗೂ ವಿಜ್ಞಾಪನಾ ಪತ್ರವನ್ನು ಮಾಣಿ ಗುತ್ತು ಸಚಿನ್ ರೈ ಯವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ರೈ ,ಕೊಡಾಜೆ ಮತ್ತು ,ಕ್ಷೇತ್ರ ಅಭಿವೃದ್ಧಿ ಸಮಿತಿಯ ,ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here