ನಾರಾಯಣ ಭಟ್ ನಿಧನ

0

ಬಂಟ್ವಾಳ : ನಾವೂರು ಗ್ರಾಮ ಕಣಪಾದೆ ನಿವಾಸಿ, ಮಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ವೃತ್ತಿ ನಡೆಸುತ್ತಿದ್ದ ನಾರಾಯಣ ಭಟ್( 53) ಅಲ್ಪ ಕಾಲದ ಅಸೌಖ್ಯದಿಂದ ಫೆ. 6ರಂದು ಸೃಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here