ನಿಧನ – ಜಿ. ಕೃಷ್ಣಪ್ಪ ಮೂಲ್ಯ

0


ಬಂಟ್ವಾಳ : ಬಡ್ಡಕಟ್ಟೆ ರಾಯರಚಾವಡಿ ದೈವಸ್ಥಾನದ ಉಪಾಧ್ಯಕ್ಷ, ಬಿ.ಮೂಡ ಗ್ರಾಮ ಬೈಪಾಸ್ ಗಿರಿಮನೆ ನಿವಾಸಿ ಜಿ.ಕೃಷ್ಣಪ್ಪ ಮೂಲ್ಯ(೮೦) ಸ್ವಗೃಹದಲ್ಲಿ ಜು. ೨೫ರಂದು ನಿಧನ ಹೊಂದಿದರು.

ಮೃತರು ಪತ್ನಿ, ಮೂವರು ಪುತ್ರ, ಇಬ್ಬರು ಪುತ್ರಿಯರನ್ನು, ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಅವರು ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಸಲಹಾ ಸಮಿತಿ ಸದಸ್ಯರು, ಮಂಗಳೂರು ಗಣೇಶ ಬೀಡಿ ವರ್ಕ್ಸ್‌ನ ನಿವೃತ್ತ ಸಿಬ್ಬಂದಿಯಾಗಿದ್ದು ಉದ್ದಮನೆ ಕುಲಾಲ ಬಂಗೇರ ಕುಟುಂಬದ ಅಧ್ಯಕ್ಷರಾಗಿ ಸುದೀರ್ಘ ಸೇವೆ ಸಲ್ಲಿಸಿ ವಿಶ್ರಾಂತರಾಗಿದ್ದರು.

LEAVE A REPLY

Please enter your comment!
Please enter your name here