ಪೆರಾಜೆಯಲ್ಲಿ ಯೋಗ ಶಿಬಿರದ ಸಮಾರೋಪ ಸಮಾರಂಭ

0

ಪೆರಾಜೆ: ಶ್ರೀ ದೇವಿ ಭಜನಾ ಮಂದಿರ ಬೊಳ್ಳುಕಲ್ಲು ಪೆರಾಜೆಯಲ್ಲಿ ಯೋಗ ಶಿಬಿರದ ಸಮಾರೋಪ ಸಮಾರಂಭವು ಜರಗಿತು. ಯೋಗ ಗುರುಗಳಾದ ವಾರಣಾಶಿಯ ಪ್ರಕಾಶಾನಂದ ಗುರೂಜಿಯವರನ್ನು ಗುರುದಕ್ಷಿಣೆ ಫಲಪುಷ್ಪ ನೀಡಿ ಗೌರವಿಸಲಾಯಿತು.
ಶಿಕ್ಷಕರಾದ ಯತಿರಾಜ ಪೆರಾಜೆ ಸ್ವಾಗತಿಸಿ , ಜಯಾನಂದ ಪೆರಾಜೆ ಪ್ರಸ್ತಾವನೆ ಗೈದರು. ಶಾರೀರಕ ಶಿಕ್ಷಕ ದಿನಕರ್ ಬೊಳ್ಳುಕಲ್ಲು ಅನಿಸಿಕೆ ವ್ಯಕ್ತಪಡಿಸಿ ವಂದಿಸಿದರು. ಗ್ರಾ.ಪಂ. ಮಾಜಿ ಸದಸ್ಯ ಉಮೇಶ ಎಸ್ ಪಿ. ನಿರೂಪಿಸಿದರು. ಶ್ರೀನಿವಾಸ ಪೂಜಾರಿ ಮಿತ್ತಪೆರಾಜೆ , ನಾರಾಯಣ ಎಮ್ ಪಿ., ಹರೀಶ ಶೆಟ್ಟಿ ಪಾನೂರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here