ರಾಜ್ಯ ಮಟ್ಟದ ಓಪನ್ ಕರಾಟೆ ಕಟಾದಲ್ಲಿ ಮನ್ವಿತ್ ಪ್ರಥಮ

0

ಬಂಟ್ವಾಳ, ಅ 15: ಕೊಡಗಿನ ಕುಶಾಲನಗರದಲ್ಲಿ ಜರಗಿದ ರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್-2022(ಕೊಡಗು) ಸ್ಪರ್ಧೆಯ ಕಟಾ ವಿಭಾಗದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ,ಮನ್ವಿತ್ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಮಂಚಿ ನಿವಾಸಿ ಜಯಕಿಶೋರ್ – ಪ್ರಮೀಳಾ ದಂಪತಿಯ ಪುತ್ರ , ವಿಟ್ಲ ನೀರ್ಕಜೆಯ ಕರಾಟೆ ಮಾಸ್ಟರ್ ದಿನೇಶ್ ಕುಲಾಲ್ ಇವರಿಗೆ ತರಬೇತಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here