ಹಬ್ಬದ ಭರಾಟೆ; ಗ್ರಾಹಕರಿಗೆ ಬಿಸಿ ಮುಟ್ಟಿಸಿದ ಹೂ, ಹಣ್ಣಿನ ದರ

0

ಬಂಟ್ವಾಳ: ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಎಲ್ಲೆಲ್ಲೂ ಮನೆಮಾಡಿದೆ. ಆದರೆ ರಾಜ್ಯದೆಲ್ಲೆಡೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೂ, ಹಣ್ಣು, ತರಕಾರಿಗಳ ದರ ಗಗನಕ್ಕೆ ಏರಿದೆ. ಹಬ್ಬದ ಸಡಗರ ಒಂದೆಡೆಯಾದರೆ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಹೂ, ಹಂಪಲುಗಳನ್ನು ಖರೀದಿಸಲು ಗ್ರಾಹಕರು ಪೇಚಾಡುವಂತಾಗಿದೆ. ಈ ಬಾರಿಯ ಹಬ್ಬವನ್ನು ಆಚರಿಸಲು ಕಷ್ಟವಾಗಿದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here