ಮೇ 15, 17:ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ಜಾತ್ರೋತ್ಸವ- ಆಮಂತ್ರಣ ಪತ್ರಿಕೆ ಬಿಡುಗಡೆ

0

ಬಂಟ್ವಾಳ : ನರಿಕೊಂಬು ಗ್ರಾಮದ ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಮೇ 15ರಿಂದ 17ರವರೆಗೆ ಜರಗುವ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ
ಪತ್ರಿಕೆ ಬಿಡುಗಡೆಯು ಎ. 22ರಂದು ಜರಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪುರೋಹಿತ ಪ್ರಕಾಶ್ ಭಟ್ ,ರಘು ಸಪಲ್ಯ ಮೊಗರ್ನಾಡು, ಕೃಷ್ಣಪ್ಪ ಗಾಣಿಗ ಮಾಣಿಮಜಲು, ಲೊಕೇಶ್ನ ರಹರಿ, ಪ್ರೇಮನಾಥ ಶೆಟ್ಟಿ ಅಂತರ, ನರಿಕೊಂಬು, ವೇದವ ಕುರ್ಚಿಪಲ್ಲ, ರಘು ಸತ್ಯಶ್ರೀ , ವೇದಾವತಿ ಗಂಗಾಧರ್, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here