ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ನರಿಕೊಂಬು ಶಂಭೂರು ಬಿರ್ವೆರೆ ಸೇವಾ ಟ್ರಸ್ಟಿನ ಪದಾಧಿಕಾರಿಗಳ ಭೆಟಿ: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯಿಂದ ಆಶೀರ್ವಾದ.

0

ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಗುರುದೇವ ಮಠದಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣೆಯ ಈ ಸಂದರ್ಭದಲ್ಲಿ ಆ.25ರಂದು ನರಿಕೊಂಬು ಶಂಭೂರು ಬಿರ್ವೆರೆ ಸೇವಾ ಟ್ರಸ್ಟಿನ ಪದಾಧಿಕಾರಿಗಳು ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದುಕೊಂಡರು .

ಈ ಸಂದರ್ಭದಲ್ಲಿ ಪ್ರಮುಖರಾದ ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾದ ಪುರುಷೋತ್ತಮ ಸಾಲ್ಯಾನ್ ,ಸಾಮಾಜಿಕ ಜಾಲತಾಣದ ಸಂಚಾಲಕರಾದ ಮನೋಜ್ ಪೂಜಾರಿ ನಿರ್ಮಲ್ ,ಜಿಲ್ಲಾ ರೈತ ಮೋರ್ಚಾದ ಸದಸ್ಯರಾದ ಪ್ರೇಮನಾಥ ಶೆಟ್ಟಿ ,ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕರ್ಬೆಟ್ಟು ,ಮತ್ತು ಸಂಜೀವ ಪೂಜಾರಿ ನಾಟಿ ,ಮಾಧವ ಕರ್ಬೆಟ್ಟು, ಲೋಕೇಶ್ ಮೆಸ್ಕಾಂ , ಸೀತಾರಾಂ ಬೋಳಂತೂರು ,ವಿಣಾ ಸಂಜೀವ ನಾಟಿ ,ಸುಚಿತ್ರಾ ಸೀತಾರಾಮ್ ,ಋತ್ವಿಜ ಕಲ್ಯಾಣ ಅಗ್ರಹಾರ ಇನ್ನಿತರ ಪ್ರಮುಖರು ಉಪಸ್ಥಿತರಿದ್ದು ಗುರುಗಳ ಆಶೀರ್ವಾದ ಪಡೆದುಕೊಂಡರು .

LEAVE A REPLY

Please enter your comment!
Please enter your name here