ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ದ ಸಹಕಾರ ಸಂಘದಿಂದ ನಿವೃತ್ತ ಕೃಷಿ ಅಧಿಕಾರಿ ಬಿ.ಬಿ. ಅನಗವಾಡಿರಿಗೆ ಸನ್ಮಾನ

0

ಬಂಟ್ವಾಳ : ಕೃಷಿ ಇಲಾಖೆಯಲ್ಲಿ 34 ವರ್ಷಗಳ ಸೇವೆ ಸಲ್ಲಿಸಿ ಬಂಟ್ವಾಳ ಕಚೇರಿಯಲ್ಲಿ ನಿವೃತ್ತಿ ಹೊಂದಿದ ಕೃಷಿ ಅಧಿಕಾರಿ ಬಿ.ಬಿ. ಅನಗವಾಡಿ ಅವರನ್ನು ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ದ ಸಹಕಾರ ಸಂಘ ಬಿ.ಸಿ. ರೋಡ್ ಇದರ ಮಾಸಿಕ ಸಭೆಯಲ್ಲಿ ಸಮ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ರಾಜಾ ಬಂಟ್ವಾಳ್, ಉಪಾದ್ಯಕ್ಷ ಶರಣಪ್ಪ ಉಮರಗಿ, ನಿರ್ದೇಶಕರಾದ ಪ್ರೇಮನಾಥ ಶೆಟ್ಟಿ ಅಂತರ, ಸದಾಶಿವ ಬ೦ಗುಲೆ, ವಿಠಲ ಸಪಲ್ಯ, ಯಾದವ ದರ್ಕಾಸು, ಅಂಬಿಕಾ ಅನ್ನಪೂರ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷಿತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here