ಬಂಟ್ವಾಳ-ಬತ್ತಿದ ನೇತ್ರಾವತಿ ಒಡಲಲ್ಲೊಂದು ವಿಸ್ಮಯ

0

ಮಂಗಳೂರು: ಈ ಬಾರಿಯ ಬಿರುಬಿಸಿಲಿಗೆ ನೇತ್ರಾವತಿಯ ಒಡಲು ಬತ್ತಿದೆ. ಬತ್ತಿದ ಒಡಲಲ್ಲಿ ವಿಸ್ಮಯವೊಂದು ಗೋಚರಿಸಿದೆ. ನದಿಯ ಮಧ್ಯೆ ಬಂಡೆಗಳ ರಾಶಿಯಲ್ಲಿ ಹಲವು ರಚನೆಗಳು ಪತ್ತೆಯಾಗಿದೆ. ಪ್ರಕೃತಿಯ ಈ ವಿಸ್ಮಯಯವನ್ನು ಕಂಡು ಜನ ಮೂಕ ವಿಸ್ಮಿತರಾಗುತ್ತಿದ್ದಾರೆ.

LEAVE A REPLY

Please enter your comment!
Please enter your name here