ಬಂಟ್ವಾಳ ಸಮಾನ ಮನಸ್ಕ ಸಮನ್ವಯ ಸಮಿತಿಯಿಂದ ಕೇಂದ್ರ ಸರಕಾರದ ನಡವಳಿಕೆಯ ಆರೋಪ- ರಾಷ್ಟ್ರಪತಿಗಳಿಗೆ ತಹಶೀಲ್ದಾರ್‌ ಮೂಲಕ ಮನವಿ

0

ಬಂಟ್ವಾಳ:ಇತ್ತೀಚೆಗೆ ರಾಹುಲ್‌ ಗಾಂಧಿಯನ್ನು ಸಂಸತ್‌ ನಿಂದ ಶಾಸಕನಾಗಿ ಅನರ್ಹ ಮಾಡಿರುವುದನ್ನು ಖಂಡಿಸಿ, ಕೇಂದ್ರ ಸರ್ಕಾರದ ನಡವಳಿಕೆ ಸಂವಿಧಾನ ವಿರೋಧಿಯಾಗಿದೆ ಎಂದು ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಬಂಟ್ವಾಳ ತಾಲೂಕು ತಹಸೀಲ್ದಾರರ ಮೂಲಕ‌ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಮೋಹನ್‌‌ ಶೆಟ್ಟಿ ಪಂಜಿಕಲ್ಲು, ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್, ಪ್ರಮುಖರಾದ ಅಬ್ಬಾಸ್ ಅಲಿ, ಪ್ರಕಾಶ ಶೆಟ್ಟಿ ಶ್ರೀಶೈಲ, ಪ್ರಭಾಕರ ದೈವಗುಡ್ಡೆ, ಮ್ಯಾಥ್ಯೂ, ಹರೀಶ, ಕೇಶವ ಪೂಜಾರಿ, ಕೇಶವ ಬಿ.,  ಎಂ.ಹೆಚ್.ಮುಸ್ತಾಫಾ, ಅಬ್ದುಲ್‌ ಶರೀಫ್ , ಎಂ.ಬಿ.ಭಾಸ್ಕರ್, ರಿಚರ್ಡ್ ಶಂಭೂರು, ಡೊಂಬಯ್ಯ ಕುಲಾಲ, ಬಶೀರ್ ಕಾರಾಜೆ, ಇಬ್ರಾಹಿಂ ಉಳಿ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here