ಕಳುವಾಜೆ ನಿವೃತ್ತ ಅಧ್ಯಾಪಕ ಜನಾರ್ಧನ ನಾಯ್ಕ್ ‌ಕೆ ನಿಧನ

0

ಬಂಟ್ವಾಳ : ಬಂಟ್ಟಾಳ ತಾಲೂಕು ವಿಟ್ಲ ಗ್ರಾಮದ ಕಳುವಾಜೆ ನಿವಾಸಿ , ಕಂಬಳಬೆಟ್ಟು ಶಾಲೆಯ ನಿವೃತ್ತ ಅಧ್ಯಾಪಕರಾದ ಜನಾರ್ಧನ ನಾಯ್ಕ್ ‌.ಕೆ(69ವ )ಫೆ.22ರಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ ದೇವಕಿ, ಪುತ್ರ ಮನೋಜ್ ಕುಮಾರ್, ಪುತ್ರಿಯರಾದ ಸಂಧ್ಯಾಕುಮಾರಿ, ವಿದ್ಯಾಲಕ್ಷ್ಮಿರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here