ಕೋಟಕ್ ಮಹೀಂದ್ರಾ ಜಾಹಿರಾತಿನಿಂದ ತನ್ಮಯಭಟ್‌ ಔಟ್

0

ಹೊಸದಿಲ್ಲಿ : ಕೋಟಕ್‌ ಮಹೀಂದ್ರಾ ಬ್ಯಾಂಕ್‌ ತನ್ನ ಜಾಹಿರಾತಿನಿಂದ ಕಾಮಿಡಿಯನ್‌ ತನ್ಮಯ ಭಟ್‌ ಅವರನ್ನು ಕೈ ಬಿಟ್ಟಿದೆ.

ತನ್ಮಯ ಭಟ್‌ ಮಹಿಳೆಯರು ಮತ್ತು ಗಣೇಶನ ವಿಗ್ರಹದ ಬಗ್ಗೆ ವರ್ಷಗಳ ಹಿಂದೆ ಮಾಡಿದ್ದರೆನ್ನಲಾದ ಹಳೆಯ ಟ್ವೀಟ್‌ ಮತ್ತೆ ವೈರಲ್‌ ಆಗಿದ್ದು, ಭಟ್‌ ಅವರನ್ನು ಕೈ ಬಿಡುವಂತೆ ನೆಟ್ಟಿಗರು ಆಗ್ರಹಿಸಿದ್ದರು. ಜನರ ಆಕ್ಷೇಪ, ಆಗ್ರಹಕ್ಕೆ ಮಣಿದ ಬ್ಯಾಂಕ್‌ ಜಾಹಿರಾತಿನಿಂದ ತನ್ಮಯ್‌ ಭಟ್‌ ಅವರನ್ನು ಕೈ ಬಿಟ್ಟು ಜನರ ಕ್ಷಮೆ ಕೇಳಿದೆ.

LEAVE A REPLY

Please enter your comment!
Please enter your name here