ಶ್ರೀ ಕಾಡೆದಿ ಭದ್ರಕಾಳಿಗೆ ಬೆಳ್ಳಿ ಕವಚದ ಸಂಕಲ್ಪ

0

ಬಂಟ್ವಾಳ : ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಳದ ಶ್ರೀ ದೇವರ ಮೂರ್ತಿಗೆ ಬೆಳ್ಳಿಯ ಕವಚ ನಿರ್ಮಿಸುವ ಕುರಿತು ಜ. 14 ಮಕರ ಸಂಕ್ರಮಣ ದಿನದಂದು ದೇವರ ಸಾನಿಧ್ಯದಲ್ಲಿ ಸಂಕಲ್ಪಮಾಡಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ಕೇಶವ ಶಾಂತಿ, ಕಾರ್ಯದರ್ಶಿ ರಾಜಾ ಬಂಟ್ವಾಳ್, ಉಪಾಧ್ಯಕ್ಷ ಸಂಜೀವ ಸಪಲ್ಯ , ಪ್ರೇಮನಾಥ ಶೆಟ್ಟಿ ಅಂತರ, ಮನೋಜ್ ಕೇದಿಗೆ, ರಘು ಸಪಲ್ಯ, ಚಂದ್ರಶೇಖರ ಕಲ್ಯಾಣ ಅಗ್ರಹಾರ, ಯಶೋದ ಮತ್ತು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here