ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ಕೋಟಿ ಕಂಠ ಗೀತ ಗಾಯನ

0

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ನನ್ನ ನಾಡು ನನ್ನ ಹಾಡು ಶೀರ್ಷಿಕೆಯಡಿ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮ ಬಿಸಿರೋಡಿನಲ್ಲಿ .28ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ,ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ ಸುಲೋಚನ ಜಿ‌ಕೆ.ಭಟ್, ಆಶೋಕ್ ಶೆಟ್ಟಿ ಸರಪಾಡಿ, ಡೊಂಬಯ್ಯ ಅರಳ ರವೀಶ್ ಶೆಟ್ಟಿ ಕರ್ಕಳ, ವಿಕಾಸ್ ಪುತ್ತೂರು , ದಿನೇಶ್ ಸುವರ್ಣ ರಾಯಿ, ಸದಾನಂದ ರಾಯಿ,ರವೀಂದ್ರ ಕಂಬಳಿ,ಕಮಲಾಕ್ಷಿ ಪೂಜಾರಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಬಾಸ್ಕರ್ ರಾವ್ ಹಾಗೂ ಶೈಲಜಾರಾಜೇಶ್ ಅವರ ತಂಡದಿಂದ ಗೀತಾಗಾಯನ ನಡೆಯಿತು.

LEAVE A REPLY

Please enter your comment!
Please enter your name here