ನ್ಯಾಯವಾದಿ ದೀಪಕ್ ಕುಮಾರ್ ಜೈನ್ ಅವರ ಕಛೇರಿ ಶುಭಾರಂಭ

0

ಬಂಟ್ವಾಳ: ನ್ಯಾಯವಾದಿ ದೀಪಕ್ ಕುಮಾರ್ ಜೈನ್ ಅವರು ಬಿ. ಸಿ. ರೋಡ್ ಎನ್. ಕೆ. ಸಂಕೀರ್ಣದಲ್ಲಿ ಆರಂಭಿಸಿದ ಕಚೇರಿಯನ್ನು ಹೈಕೋರ್ಟ್ ಹಿರಿಯ ವಕೀಲ ಪಿ ಪಿ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ, ಜಿ. ಪಂ. ಮಾಜಿ ಸದಸ್ಯ ಬಿ. ಪದ್ಮಶೇಖರ್ ಜೈನ್, ಜೈನ ಸಮಾಜದ ಅಧ್ಯಕ್ಷ ಪಿ. ಜಿನರಾಜ ಆರಿಗ, ಜಿ. ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರಾದ ಬೇಬಿ ಕುಂದರ್, ನೇಮಿರಾಜ ಅಜ್ರಿ ಮಂಜೊಟ್ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here