ನೂರ್ತಾಡಿ ಬರ್ಕೆಗುತ್ತು ನಾಲ್ಕೈತ್ತಾಯ ದೈವಸ್ಥಾನಕ್ಕೆ ಶಾಸಕರಿಂದ 10 ಲಕ್ಷ ರೂ. ಅನುದಾನ

0

ಬಂಟ್ವಾಳ: ಗ್ರಾಮದೈವ ಅಡಿಮಾರಾಯ ನಾಲ್ಕೈತ್ತಾಯ ದೈವಸ್ಥಾನ ನೂರ್ತಾಡಿ ಬರ್ಕೆಗುತ್ತು ಭಂಡಾರದ ಮನೆಯ ನೂತನ ರಸ್ತೆಗೆ ಶಾಸಕ ರಾಜೇಶ್‌ ನಾಯ್ಕ್‌ ಉಳಿಪ್ಪಾಡಿ ಮುತುವರ್ಜಿಯಿಂದ ರೂ.10 ಲಕ್ಷ ಅನುದಾನ ಹಾಗೂ ಜಲಜೀವನ ಯೋಜನೆಯಿಂದ ಕುಟ್ಟಿಕಲದಿಂದ ನೂರ್ತಾಡಿಯವರಿಗೆ ಸುಮಾರು 750 ಮೀ ಉದ್ದದ ಪೈಪ್‌ ಲೈನ್‌ ಅಳವಡಿಸಿ ನೀರಿನ ವ್ಯವಸ್ಥೆಯನ್ನು ಒದಗಿಸಿಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here