ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ.ರಮನಾಥ ರೈ ಹುಟ್ಟು ಹಬ್ಬದ ಪ್ರಯುಕ್ತ ದುರ್ಗಾ ನಮಸ್ಕಾರ ಪೂಜೆ

0

ಬಂಟ್ವಾಳ: ಮಾಜಿ ಸಚಿವ ಬಿ.ರಮನಾಥ ರೈ ರವರ ಹುಟ್ಟು ಹಬ್ಬದ ಪ್ರಯುಕ್ತ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ರವಿ ಶಾಂತಿ ಬಳಗದವರ ವೈದಿಕ ವಿಧಿವಿದಾನಗಳೋಂದಿಗೆ,ಮಾಜಿ ಸಚಿವರು ಕೆ.ಪಿ.ಸಿ.ಸಿ ಉಪಾದ್ಯಕ್ಷ ರಮನಾಥ ರೈ ಉಪಸ್ಥಿತಿಯಲ್ಲಿ ದುರ್ಗಾ ನಮಸ್ಕಾರ ಪೂಜೆ ನಡೆಯಿತು. ನಂತರ ಅನ್ನಸಂತರ್ಪಣೆ ನಡೆಯಿತು.

ಮಹಿಳಾ ಕಾಂಗ್ರೆಸ್ ಸದಸ್ಯರಿಂದ ರಮನಾಥ ರೈ ಸಾಲು ಹೊದಿಸಿ ಗೌರವಿಸಲಾಯ್ತು .ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದಿಶಾ ಬರಿಮಾರು ಮಾಜಿ ಸಚಿವ ರಮಾನಾಥ ರೈ ರವರು ಸನ್ಮಾನಿಸಿದರು,

ಕಾರ್ಯಕ್ರಮದಲ್ಲಿ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ ಪೂಜಾರಿ,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೇಟ್ ಪಿಂಟೊ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾದ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ,ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ನಿರ್ದೇಶಕ ಪಿಯೂಷ್ ಎಲ್ ರೋಡ್ರಿಗಸ್,ಮಾಜಿ ಜಿಲ್ಲಾ ಪಂ ಸದಸ್ಯ ಪದ್ಮಶೇಖರ್ ಜೈನ್,ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದಾರ್,ಪುರಸಭಾ ಸದಸ್ಯ ವಾಸು ಪೂಜಾರಿ,ಮಾಣಿ ಬಿಲ್ಲವ ಸಂಘದ ಗೌರವದ್ಯಕ್ಷರಾದ ಈಶ್ವರ ಪೂಜಾರಿ, ನಾರಾಯಣ ಸಾಲ್ಯಾನ್,ಮಾಣಿ ಬಿಲ್ಲವ ಸಂಘದ ಅಧ್ಯಕ್ಷ ಸುರೇಶ್ ಸೂರ್ಯ ಪ್ರಮುಖರಾದ ಡಾ.ಮನೋಹರ್ ರೈ, ನಿರಂಜನ್ ರೈ,ಶ್ರೀಧರ್ ರೈ,ಮಂಜುಳಾ ಕುಶಾಲ ಪೆರಾಜೆ,ಆಶೋಕ್ ಬರಿಮಾರ್,ಕುಶಾಲ ಪೆರಾಜೆ,ಉಮೇಶ್ ಕುಲಾಲ್,ಐಡಾ ಸುರೇಶ್ ವೆಂಕಪ್ಪ ಪೂಜಾರಿ,ಶಿವಪ್ರಸಾದ್ ಕಳ್ಳಿಗೆ,ಸತೀಶ್ ಅನಂತಾಡಿ,ಪ್ರೀತಿ ಡಿನ್ನಾ,ರಮಣಿ ಮಾಣಿ. ಹಾಗೂ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿಗಳು ಮತ್ತು ಮಹಿಳಾ ಕಾರ್ಯಕರ್ತರು ಉಪಸ್ಥರಿದ್ದರು.

LEAVE A REPLY

Please enter your comment!
Please enter your name here