ಹಾವೇರಿಯಲ್ಲಿ ಅಗ್ನಿವೀರ್‌ ಯೋಜನಾ ಆಯ್ಕೆ ಶಿಬಿರ; ಬಂಟ್ವಾಳದಿಂದ ಉಚಿತ ಬಸ್ಸ್‌ ವ್ಯವಸ್ಥೆ

0

ಬಂಟ್ವಾಳ : ದೇಶದ ರಕ್ಷಣೆಯಲ್ಲಿ ಯುವ ಜನತೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸನ್ನದ್ದುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗ್ನಿವೀರ್‌ ಯೋಜನೆಯನ್ನು ಆರಂಭಿಸಿದ್ದು ಸೆ.1ರಂದು ಹಾವೇರಿಯಲ್ಲಿ ನಡೆಯುವ ಅಗ್ನಿವೀರ್‌ ಯೋಜನೆಯ ಆಯ್ಕೆ ಶಿಬಿರಕ್ಕೆ ಬಂಟ್ವಾಳದಿಂದ ಭಾಗವಹಿಸಲಿರುವ ಅಭ್ಯರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆಯನ್ನು ಶಾಸಕ ರಾಜೇಶ್‌ ನಾಯ್ಕ್‌ ಅವರು ಕಲ್ಪಿಸಿಕೊಟ್ಟಿದ್ದಾರೆ. ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಆ.27ರ ಸಂಜೆ 4 ಗಂಟೆಯ ಮುಂಚಿತವಾಗಿ ನೋಂದಾವಣಿ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶಾಸಕ ಕಛೇರಿ ,ಸಾಮರ್ಥ್ಯ ಸೌಧ, ಬಿ.ಸಿ ರೋಡ್‌.

ಫೊ :08202010666, 9071513655

LEAVE A REPLY

Please enter your comment!
Please enter your name here