ಸರಕಾರಿ ಪ್ರೌಢಶಾಲೆ ಸುಜೀರು: ವಿದ್ಯಾರ್ಥಿಗಳಿಗೆ ಸೈನ್ಯ ಸೇರುವ ಮಾಹಿತಿ ಕಾರ್ಯಕ್ರಮ

0

ರೋಟರಿ ಕ್ಲಬ್ ಮೊಡಂಕಾಪು ರೋಟರಿ ಕ್ಲಬ್‌ ಬಿ.ಸಿ.ರೋಡ್‌ ಸಿಟಿ, ರೋಟರಿ ಕ್ಲಬ್‌ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ ಸುಜೀರು ಇಲ್ಲಿನ 9ನೇ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸೈನ್ಯದ ಕುರಿತಾಗಿ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.

ನಿವೃತ್ತ ಮೇಜರ್‌ ಜನರಲ್‌ ಎಂ. ವಿ.ಭಟ್‌ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಜೀವನ ಮೌಲ್ಯಗಳ ಜೊತೆ ಭಾರತೀಯ ಸೈನ್ಯವನ್ನು ಸೇರಲು ಬೇಕಾದ ಉಪಯುಕ್ತ ಮಾಹಿತಿ ನೀಡಿದರು.ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ ಮೊಡಂಕಾಪು ಅಧ್ಯಕ್ಷ ಗೋವರ್ಧನ್‌ , ಕಾರ್ಯದರ್ಶಿ ಪಿ.ಎ ರಹೀಂ, ರೋಟರಿ ಕ್ಲಬ್‌ ಸಿ.ಟಿ ಬೀಸಿರೋಡ್‌ ಅಧ್ಯಕ್ಷೆ ಪಲ್ಲವಿ ಕಾರಂತ್‌, ನಿಯಓಜಿತ ಅಧ್ಯಕ್ಷ ಗಣೇಶ್‌ ಶಟ್ಟಿ, ಶಿಕ್ಷಣ ತಜ್ಙ ಮಹಮ್ಮದ್‌ ಬಿ, ಶಾಳಾ ಮುಖ್ಯೋಪಾಧ್ಯಾಯಿನಿ ಶಶಿಮಂಗಳ ವೈ ಮತ್ತೀತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here