ನಾವೂರು: ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಲಕ್ಷ ತುಳಸಿ ಲೋಕಕಲ್ಯಾಣಾರ್ಥವಾಗಿ ಪೂಜಾ ಕೈಂಕರ್ಯ

0

ಬಂಟ್ವಾಳ :‌ ನಾವೂರು ಗ್ರಾಮದ ನಾವೂರೇಶ್ವರ ಶ್ರೀ ಸುಬ್ರಾಯ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ದಿ.17ರಂದು ಲೋಕಕಲ್ಯಾಣಾರ್ಥವಾಗಿ ಶ್ರೀ ವಿಷ್ಣು ದೇವರಿಗೆ ಲಕ್ಷ ತುಳಸಿ ನಾಮರ್ಚನೆ ಹಾಗೂ ನಾವೂರೇಶ್ವರ ದೇವರಿಗೆ ಏಕದಶ ರುದ್ರಾಭಿಷೇಕ ನೆರವೇರಿತು.

ವಾಮದಪದವು ಶ್ರೀಪಾದ ಪಾಂಗಣ್ಣಯ ತಂತ್ರಿಗಳಾಗಿ, ಪ್ರಧಾನ ಅರ್ಚಕರಾಗಿ ರಾಮಚಂದ್ರ ಭಟ್, ಸುದರ್ಶನ್ ಬಲ್ಲಾಳ್ ಇವರ ಪುರೋಹಿತ ತಂಡವು ಪೂಜಾ ಕೈಂಕರ್ಯ ನೆರವೇರಿಸಿದರು.

LEAVE A REPLY

Please enter your comment!
Please enter your name here