ಕಳ್ಳರಿದ್ದಾರೆ ಎಚ್ಚರಿಕೆ ‌. ‌.!

0

ಬಂಟ್ವಾಳ : ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಮುನ್ನಾಲಾಯಿ ಪದವಿನ ಮಹಾಮ್ಮಯಿ ದೇವಸ್ಥಾನದಲ್ಲಿ ದಿ.17ರಂದು ರಾತ್ರಿ ಕಳ್ಳನೊಬ್ಬ ಕಾಣಿಕೆ ಡಬ್ಬಿಯನ್ನು ಕಳವು ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ ಸ್ಥಳೀಯರಾದ ಗೋಪಾಲಕುಲಾಲ್ ಇವರಿಗೆ ಸದ್ದು ಕೇಳಿ ಮನೆಯ ದೀಪ ಉರಿಸಿದಾಗ ಕಳ್ಳನ್ನು ಪರಾರಿಯಾಗಿದ್ದಾನೆ. ದೇವಸ್ಥಾನದಲ್ಲಿ ಯಾವುದೇ ವಸ್ತು ಕಳವಾಗದೆ ಇರುವುದರಿಂದ ದೇವಸ್ಥಾನದ ಸಮಿತಿಯೂ ಪೋಲೀಸರಿಗೆ ಯಾವುದೇ ದೂರನ್ನು ನೀಡಲಿಲ್ಲ ಎಂದು ಸ್ಥಳೀಯ ಮಾಹಿತಿಯಿಂದ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here