ಬಾಚಕೆರೆ ಜಾತ್ರೊತ್ಸವದ ಆಮಂತ್ರಣ ‌ಪತ್ರಿಕೆ ಬಿಡುಗಡೆ

0

ಬಂಟ್ವಾಳ : ಮಾರ್ಚ್‌ 23 ರಿಂದ 25 ರವರೆಗೆ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೊತ್ಸವ ಮತ್ತು ನಾಗ ಪ್ರತಿಷ್ಟೆ ನಡೆಯಲಿದ್ದು, ಇದರ ಆಮಂತ್ರಣ ‌ಪತ್ರಿಕೆಯನ್ನು ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಬಿ.ಸಂಜೀವ ಪೂಜಾರಿ ಗುರುಕೃಪಾ ಬಿ.ಸಿ.ರೊಡು ಬಿಡುಗಡೆಗೊಳಿಸಿದರು.

ಈ ಸಂಧರ್ಭದಲ್ಲಿ ಧರ್ಮದರ್ಶಿ ದೇಜಪ್ಪ ಬಾಚಕೆರೆ ,ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ‌ಬಿ.ಸೊ.ರೋಡು.ಜಾತ್ರೊತ್ಸವ ಸಮಿಯ ಅಧ್ಯಕ್ಷ ಕುಸುಮಾಕರ ಶೆಟ್ಟಿ ಕೂರ್ಯಾಳಗುತ್ತು,ಕಾರ್ಯದರ್ಶಿ ಒಬಯ್ಯ ಕಜೆಕ್ಕಾರು, ಉಪಾಧ್ಯಕ್ಷ ನಾರಯಣ ಪೂಜಾರಿ ಬಜ,ಕೋಶಾಧಿಕಾರಿ ಸುಂದರ್ ಬಾಚಕೆರೆ,ಭಜರಂಗದಳ ಬಂಟ್ವಾಳ ತಾಲೂಕು ಪ್ರಖಂಡದ ಸ.ಸಂಚಾಲಕ ಸಂತೋಷ್ ಕುಲಾಲ್ ಸರಪಾಡಿ.ಸರಪಾಡಿ ಗ್ರಾ.ಪಂಚಾಯತ್ ಸದಸ್ಯ ಧನಂಜಯ ಶೆಟ್ಟಿ ನಾಡಬೇಟ್ಟು,ಪ್ರದೀಪ್ ರೈ ಮಾವಿನಕಟ್ಟೆ,ಗಿರಿನಾಥ್ ಶರ್ಮಾ ಬಾಚಕೆರೆ, ಮಹಿಳಾ ಸಮಿತಿಯ ಸಂಚಾಲಕಿ ಶಕುಂತಲಾ ಟೀಚರ್ ಬಾಚಕೆರೆ ಮತ್ತಿತ್ತರು ಉಪಸ್ಥಿತಿತರಿದ್ದರು.

LEAVE A REPLY

Please enter your comment!
Please enter your name here