ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ಕ್ಷೇತ್ರ ಪಚ್ಚಿನಡ್ಕಕ್ಕೆ ಅನುದಾನದಲ್ಲಿ ನೂತನವಾಗಿ ಅಳವಡಿಸಲಾದ ಸೋಲಾರ್ ಹೈಮಾಸ್ಟ್‌ ದೀಪ ಶಾಸಕ ರಾಜೇಶ್‌ ನಾಯಕ್ ರಿಂದ ಉದ್ಘಾಟನೆ

0

ಬಂಟ್ವಾಳ: ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ಕ್ಷೇತ್ರ ಪಚ್ಚಿನಡ್ಕಕ್ಕೆ ರೂ 1 ಲಕ್ಷ ಅನುದಾನದಲ್ಲಿ ನೂತನವಾಗಿ ಅಳವಡಿಸಲಾದ ಸೋಲಾರ್ ಹೈಮಾಸ್ಟ್ ದೀಪವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಭುವನೇಶ್ ಪಚ್ಚಿನಡ್ಕ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾದ ಅರುಣ್ ರೋಷನ್ ಡಿಸೋಜ, ಕಳ್ಳಿಗೆ ಬಿಜೆಪಿ ಸಂಚಾಲಕರು ಪಂ. ಸದಸ್ಯರಾದ ಮನೋಜ್ ಕಳ್ಳಿಗೆ ,ಬಿಜೆಪಿ ಪ್ರಮುಖರಾದ ಶೇಖರ್ ಶೆಟ್ಟಿ ಅಮ್ಟಾಡಿ, ರಾಹುಲ್ ರೈ, ವಿಲಿಯಂ ಡಿಸೋಜ, ಭರತ್,ಗೋಪಾಲ,ಬಾಡು, ಸಂದೀಪ್, ದಯಾನಂದ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here