ಹದಗೆಟ್ಟ ತಲೆಕೀ ರಸ್ತೆಯನ್ನು ದುರಸ್ತಿ ಮಾಡಿದ ವೀರಕಂಬ ಒಕ್ಕೂಟದ ಯೋಜನೆಯ ವಿಪತ್ತು ನಿರ್ವಹಣಾ ಶೌರ್ಯ ತಂಡ

0

ವೀರಕಂಭ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ)ವಿಟ್ಲ ಇದರ ಕಲ್ಲಡ್ಕ ವಲಯದ ವೀರಕಂಬ ಒಕ್ಕೂಟದ ಯೋಜನೆಯ ವಿಪತ್ತು ನಿರ್ವಹಣಾ ಶೌರ್ಯ ತಂಡದ ವತಿಯಿಂದ ತೀವ್ರ ಹದಗೆಟ್ಟು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದ ವೀರಕಂಬ ಹಾಗೂ ಬೋಳಂತೂರು ಸಂಪರ್ಕಿಸುವ ರಸ್ತೆಯ ತಲೆಕೀ ಎಂಬಲ್ಲಿ ರಸ್ತೆ ದುರಸ್ತಿ ಮಾಡಿದರು.

LEAVE A REPLY

Please enter your comment!
Please enter your name here