ತುಳು ನಾಟಕ ಕಲಾವಿದರ ಒಕ್ಕೂಟ:ತುಳು ನಾಟಕೋತ್ಸವ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬಂಟ್ವಾಳ: ತುಳು ನಾಟಕ ಕಲಾವಿದರ ಒಕ್ಕೂಟ ದ.ಕ ಇದರ ಬಂಟ್ವಾಳ ಘಟಕದಿಂದ ಅ. 29ರಿಂದ ಅ.4ರವರೆಗೆ ಸ್ಪರ್ಶಾ ಕಲಾಮಂದಿರದಲ್ಲಿ ಆಯೋಜಿಸಿರುವ ತುಳು ನಾಟಕೋತ್ಸವ ಸ್ಪರ್ಧೆಯ ಆಮಂತ್ರಣ ಪತ್ರಿಕೆಯನ್ನು ಸನ್ಮಾನ್ಯ ಶ್ರೀ ಡಿ.ವೀರೇಂದ್ರ ಹೆಗ್ಗಡೆ ಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಬಂಟ್ವಾಳ ಸಂಚಾಲಕರಾದ ಸುಭಾಶ್ಚಂದ್ರ ಜೈನ್; ಸಮಿತಿ ಸದಸ್ಯರಾದ ಮಂಜು ವಿಟ್ಲ; ದಿವಾಕರದಾಸ್. ಸಂಪತ್ ಬಿ.ಆರ್ ಅಂಚನ್ ಶಶಿಧರ್ ಇವರು ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here