ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕ ವತಿಯಿಂದ ಕೂಡಿಬೈಲು ಶ್ರೀ ಮಹಾದೇವಿ ಮಹಾಮ್ಮಯಿ ದೇವಸ್ಥಾನ ಸ್ವಚ್ಛತೆ

0

ಬಂಟ್ವಾಳ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕ ಬಂಟ್ಟಾಳ ಪ್ರಖಂಡ ಇದರ ವತಿಯಿಂದ ಸೇವಾ ಸುರಾಕ್ಷ ಸಂಸ್ಕಾರ ಎಂಬ ದ್ಯೇಯ ವಾಕ್ಯದಂತೆ ಶ್ರೀ ಮಹಾದೇವಿ ಮಹಾಮ್ಮಯಿ ದೇವಸ್ಥಾನ ಕೂಡಿಬೈಲು ಇದರ ನವರಾತ್ರಿ ಉತ್ಸವದ ಪ್ರಯುಕ್ತ ಸ್ವಚ್ಛತಾ ಕಾರ್ಯ ನಡೆಯಿತು.

LEAVE A REPLY

Please enter your comment!
Please enter your name here