ಸರಕಾರಿ ವಕೀಲರಾಗಿ ರಾಮಕೃಷ್ಣ ರೈ ನೇಮಕ

0

ಬಂಟ್ವಾಳ: ಮಂಗಳೂರಿನ ಮಿಲಾಗ್ರಿಸ್ ಸೆಂಟರ್ ಬಳಿ ಕಚೇರಿ ಹೊಂದಿರುವ ವಕೀಲ ಕೆ.ರಾಮಕೃಷ್ಣ ರೈ ಇವರನ್ನು ಜಿಲ್ಲಾ ಸರ್ಕಾರಿ ವಕೀಲರಾಗಿ ಸರ್ಕಾರ ನೇಮಕಗೊಳಿಸಿದೆ.


ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಕೀಲ ವಸಂತ ಕುಮಾರ್ ಪಾರೆಪ್ಪಾಡಿ ಇವರ ಅವಧಿ ಪೂರ್ಣಗೊಂಡಿದ್ದು, ಮುಂದಿನ ಒಂದು ವರ್ಷಗಳ ಅವಧಿಗೆ ವಕೀಲ ಕೆ.ರಾಮಕೃಷ್ಣ ರೈ ಇವರನ್ನು ಜಿಲ್ಲಾ ಸರ್ಕಾರಿ ವಕೀಲರಾಗಿ ನೇಮಕಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ
.

LEAVE A REPLY

Please enter your comment!
Please enter your name here