ಜಕ್ರಿಬೆಟ್ಟು ಸಾರ್ವಜನಿಕ ಗಣೇಶೋತ್ಸವ; ಧಾರ್ಮಿಕ ಸಭೆ

0

ಬಂಟ್ವಾಳ: ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ಗೌರವಧ್ಯಕ್ಷತೆಯಲ್ಲಿ ಹಾಗೂ ಪದ್ಮಶೇಖರ್ ಜೈನ್ ರವರ ಅದ್ಯಕ್ಷತೆಯಲ್ಲಿ ಜಕ್ರಿಬೆಟ್ಟು ಸಾರ್ವಜನಿಕ ಗಣೇಶೋತ್ಸವದ 4ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು.

LEAVE A REPLY

Please enter your comment!
Please enter your name here